ಸಿಎಂ ಸಿದ್ದರಾಮಯ್ಯ ಎರಡು ಕ್ಷೇತ್ರದಲ್ಲಿ ಸ್ಪರ್ಧಿಸಿ ಅದೃಷ್ಟ ಪರೀಕ್ಷೆಗೆ ಮುಂದಾಗಿದ್ದರೆ ಇತ್ತ ಸಿಎಂ ಸಿದ್ದರಾಮಯ್ಯರನ್ನು ಶತಾಯ-ಗತಾಯ ಬದಾಮಿಯಲ್ಲಿ ಸೋಲಿಸಲು ಬಿಜೆಪಿ ಭರ್ಜರಿ ರಣತಂತ್ರ ಆರಂಭಿಸಿದೆ. ಹೌದು ಸಿಎಂ ಬದಾಮಿ ಏಟಿಗೆ ಎದಿರೇಟು ಕೊಡಲು ಬಿಜೆಪಿ ಹೈಕಮಾಂಡ್ ನಿರ್ಧರಿಸಿದ್ದು, ನಿನ್ನೆ ರಾತ್ರಿ ಅಮಿತ್-ಪ್ರಧಾನಿ ಮೋದಿ ಚರ್ಚಿಸಿ ಸಿಎಂ ಎದುರು ಈಶ್ವರಪ್ಪ ಕಣಕ್ಕಿಳಿಸಲು ರಣತಂತ್ರ ರೂಪಿಸಿದ್ದಾರೆ ಎನ್ನಲಾಗಿದ್ದು,...
ಸಾಕಷ್ಟು ಕುತೂಹಲಕ್ಕೆ ಕಾರಣವಾಗಿದ್ದ ಉತ್ತರಕನ್ನಡ ಜಿಲ್ಲೆಯ ಕುಮಟ ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಆಯ್ಕೆಗೆ ನಿನ್ನೆ ತೆರೆ ಬಿದಿದ್ದು, ಜೆಡಿಎಸ್ ನಿಂದ ಕೆಲ ತಿಂಗಳ ಹಿಂದಷ್ಟೆ ಬಿಜೆಪಿ ಸೇರಿದ್ದ ಮಾಜಿ ಶಾಸಕ ದಿನಕರ ಶೆಟ್ಟಿ ಅವರನ್ನ ಈ ಬಾರಿ ಕುಮಟ ವಿಧಾನಸಭಾ ಕ್ಷೇತ್ರಕ್ಕೆ ಬಿಜೆಪಿ ಅಭ್ಯರ್ಥಿ ಅಂತಾ ಘೋಷಣೆ ಆಗಿದೆ. ದಿನಕರ ಶೆಟ್ಟಿ ಅವರು...
ಕಲಬುರಗಿ ಬಿಜೆಪಿ ಗ್ರಾಮೀಣ ಕ್ಷೇತ್ರದ ಟಿಕೆಟ್ ಕೈತಪ್ಪಿರುವುದಕ್ಕೆ ಮಾಜಿ ಸಚಿವ ರೇವುನಾಯಕ್ ಬೆಳಮಗಿ, ಬಿಜೆಪಿ ರಾಜ್ಯಾಧ್ಯಕ್ಷ ಬಿಎಸ್ ಯಡಿಯೂರಪ್ಪ ವಿರುದ್ದ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.. ಈಗಾಗಲೇ ಕಲಬುರಗಿಯ ಉದನೂರು ರಸ್ತೆಯಲ್ಲಿರುವ ಅವರ ನಿವಾಸದಲ್ಲಿ ಮುಂದಿನ ನಡೆಯ ಬಗ್ಗೆ ಚರ್ಚಿಸಲು ಈಗಾಗಲೇ ಬೆಂಬಲಿಗರ ಹಾಗೂ ಕಾರ್ಯಕರ್ತರ ಸಭೆ ಕರೆಯಲಾಗಿದ್ದು, ಸಭೆಯಲ್ಲಿ ಬಹುತೇಕರು ಬಿಜೆಪಿ ಪಕ್ಷ ಬಿಟ್ಟು...
ಬಿಜೆಪಿ. ತನ್ನ ಅಭ್ಯರ್ಥಿಗಳ ಮೂರನೇ ಪಟ್ಟಿ ಬಿಡುಗಡೆ ಗೊಳಿಸಿದೆ. ಒಟ್ಟು 59 ಕ್ಷೇತ್ರಗಳಿಗೆ ತನ್ನ ಅಭ್ಯರ್ಥಿಗಳನ್ನು ಘೋಷಿಸಿದೆ. ಕೆಲವು ಕೂತೂಹಲ ಕ್ಷೇತ್ರಗಳ ಅಭ್ಯರ್ಥಿಗಳನ್ನು ಇನ್ನೂ ಪ್ರಕಟಿಸಿಲ್ಲ. ಪಟ್ಟಿ ಕೆಳಗಿನಂತಿದೆ.
ಅಂದಹಾಗೆ ಹಾಸನ, ಸಕಲೇಶಪುರ, ವರುಣಾ, ಯಶವಂತಪುರ, ಬಾದಾಮಿ ಹೀಗೆ 11 ಕ್ಷೇತ್ರಗಳಿಗೆ ಅಭ್ಯರ್ಥಿಗಳನ್ನು ಇನ್ನೂ ಘೋಷಿಸಿಲ್ಲ.
ಬಸವಣ್ಣನವರು ಕೂಡ ಅಮಿತ್ ಶಾ ಹಾಕಿದ ಹಾರ ಒಪ್ಪಲಿಲ್ಲ, ಬಸವ ಜಯಂತಿಯಂದು ಬಸವ ಪ್ರತಿಮೆಗೆ ಹಾರ ಹಾಕಲು ಆಗಲಿಲ್ಲ, ಅವರು ಹಾಕಿದ ಹಾರ ಕೆಳಗೆ ಬಿದ್ದಿದೆ ಎಂದು ಬೆಂಗಳೂರು ನಗರಾಭಿವೃದ್ಧಿ ಸಚಿವ ಕೆ.ಜೆ.ಜಾರ್ಜ್ ವ್ಯಂಗ್ಯವಾಡಿದ್ದಾರೆ. ಕೆಪಿಸಿಸಿ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ನೂರು ಸುಳ್ಳು ಹೇಳಿ ಸುಳ್ಳನ್ನೇ ಸತ್ಯ ಮಾಡಲು ಬಿಜೆಪಿ ರಾಷ್ಟ್ರೀಯ...
ಚುನಾವಣೆಯಲ್ಲಿ ಗೆಲ್ಲೋದು ಸೋಲೋದು ಬೇರೆ ವಿಚಾರ. ನಾಮಪತ್ರ ಸಲ್ಲಿಸುವುದು ರಾಜಕಾರಣಿಯೊಬ್ಬನ ಮಹದಾಸೆ. ಯಾರು ಯಾವ ಪಕ್ಷದಿಂದ ನಾಮಪತ್ರ ಸಲ್ಲಿಸುತ್ತಾರೆ ಎನ್ನುವುದು ಆತನ ರಾಜಕೀಯ ಜೀವನವನ್ನೇ ಬದಲಿಸುತ್ತೆ. ಅಂತದ್ದರಲ್ಲಿ ಇಲ್ಲೊಬ್ರು ಅಭ್ಯರ್ಥಿ ಯಡವಟ್ಟು ಮಾಡಿಕೊಂಡಿದ್ದಾರೆ.
ಬೆಂಗಳೂರು ನಗರ ಜಿಲ್ಲೆಯ ಬಸವನಗುಡಿ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಬೋರೇಗೌಡ ಈ ಯಡವಟ್ಟು ಮಾಡಿಕೊಂಡಿದ್ದಾರೆ. ಇಂದು ನಾಮಪತ್ರ ಸಲ್ಲಿಸುವ ಸಲುವಾಗಿ...
ಚುನಾವಣೆಗೆ ನಿಂತ ಅಭ್ಯರ್ಥಿಗಳು ನಾಮಿನೇಶನ್ ಸಮಯದಲ್ಲಿ ತಮ್ಮ ಆಸ್ತಿ ವಿವರವನ್ನು ಘೋಷಿಸಿಕೊಳ್ಳಬೇಕು. ಅದರಂತೆ ಆಸ್ತಿವಿವರ ಘೋಷಿಸಿಕೊಡ ಅಭ್ಯರ್ಥಿಗಳ ಆಸ್ತಿ ವಿವರ ಇಲ್ಲಿದೆ ನೋಡಿ.
1.
ಶಿವಮೊಗ್ಗ: ಕೆ.ಎಸ್ ಈಶ್ವರಪ್ಪ ಆಸ್ತಿ ಮೌಲ್ಯ ಘೋಷಣೆ.
ಚರಾಸ್ತಿ ಒಟ್ಟು ಮೌಲ್ಯ 2,46,21,195,00. ಪತ್ನಿ ಜಯಲಕ್ಷ್ಮಿ ಹೆಸರಲ್ಲಿ 3,35,26,941,00
ಒಟ್ಟು ಸ್ಥಿರಾಸ್ತಿ 3,65,00,000,00
,ಪತ್ನಿ ಜಯಲಕ್ಷ್ಮಿ ಹೆಸರಲ್ಲಿ 85,00,000,00
ಪಿತ್ರಾರ್ಜಿತ ಆಸ್ತಿ ಮೌಲ್ಯ 30,00,000,00
ಸಾಲ 1,56,82,839,00 ಪತ್ನಿ...
ಸಿಎಂ ಸಿದ್ದರಾಮಯ್ಯ ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಗೆಲುವು ಸಾಧಿಸಲು ಇನ್ನಿಲ್ಲದ ಕಸರತ್ತು ನಡೆಸಿದ್ದಾರೆ. ಇನ್ನು ಜೆಡಿಎಸ್ನ ಕಟ್ಟಾಳು ಜಿ.ಟಿ.ದೇವೆಗೌಡರು ಸಿಎಂ ಸೋಲಿಸಿಯೇ ತೀರುತ್ತೇನೆ ಎಂದು ಪಣ ತೊಟ್ಟಿದ್ದಾರೆ. ಹೀಗಿರುವಾಗಲೇ ಈ ಸೀನೀಯರ್ಸ್ ರಣಾಂಗಣಕ್ಕೆ ಫೈಟ್ ಕೊಡಲು ಮಹಿಳಾಮಣಿಯೊಬ್ಬರು ಕಣಕ್ಕಿಳಿದಿದ್ದು, ನಾನೇನು ಡಮ್ಮಿ ಕ್ಯಾಂಡಿಡೇಟ್ ಅಲ್ಲ.... ಈ ಹಿಂದೆ ಮಾಜಿ ಪ್ರಧಾನಿ ದೇವೆಗೌಡರನ್ನು ಸೋಲಿಸಿದ್ದು, ಹೆಣ್ಣುಮಗಳೇ ನೆನಪಿರಲಿ...
ದಕ್ಷ ಹಾಗೂ ಪ್ರಾಮಾಣಿಕ ಜಿಲ್ಲಾಧಿಕಾರಿ ಖ್ಯಾತಿಯ ರೋಹಿಣಿ ಸಿಂಧೂರಿ ವರ್ಗಾವಣೆ ವಿವಾದ ತಕ್ಷಣಕ್ಕೆ ಮುಗಿಯುವ ಲಕ್ಷಣವೇ ಕಂಡುಬರುತ್ತಿಲ್ಲ. ಹೌದು ಸಿಎಟಿ ಆದೇಶ ಪ್ರಶ್ನಿಸಿ ಹಾಸನ ಡಿಸಿ ರೋಹಿಣಿ ಸಿಂಧೂರಿ ಹೈಕೋರ್ಟ್ ಮೊರೆ ಹೋಗಿದ್ದಾರೆ. ವರ್ಗಾವಣೆಯನ್ನು ಎತ್ತಿ ಹಿಡಿದಿರುವ ಸಿಎಟಿ ಆದೇಶವನ್ನು ಹೈಕೋರ್ಟ್ನಲ್ಲಿ ಸಿಂಧೂರಿ ಪ್ರಶ್ನಿಸಿದ್ದು, ಇಂದು ರಿಟ್ ಅರ್ಜಿ ಸಲ್ಲಿಸಿದ್ದಾರೆ. ಇದೀಗ 2ನೇ ಬಾರಿಗೆ ಹೈಕೋರ್ಟ್...
ಮತ್ತೊಮ್ಮೆ ಚುನಾವಣೆ ಗೆದ್ದು ಅಧಿಕಾರಕ್ಕೆ ಬರುವ ಕನಸಿನಲ್ಲಿರುವ ಮೈಸೂರಿನ ಕೆ.ಆರ್.ನಗರ ಹಾಲಿ ಶಾಸಕ ಹಾಗೂ ಜೆಡಿಎಸ್ ಅಭ್ಯರ್ಥಿ ಸಾ.ರಾ.ಮಹೇಶ್ಗೆ ಸ್ವಪಕ್ಷಿಯರಿಂದಲೇ ಸಂಕಷ್ಟ ಎದುರಾಗಿದೆ. ಹೌದು ಜೆಡಿಎಸ್ನಿಂದ ಕೆ.ಆರ್.ನಗರದಲ್ಲಿ ಸ್ಪರ್ಧಿಸಿರುವ ಸಾ.ರಾ.ಮಹೇಶ್ ಸೋಲಿಸುವಂತೆ ಸ್ವತಃ ಜೆಡಿಎಸ್ ನಾಯಕಿಯಾಗಿರುವ ಭವಾನಿ ರೇವಣ್ಣ ಕರೆ ನೀಡಿದ್ದು, ಅಚ್ಚರಿಗೆ ಕಾರಣವಾಗಿದೆ.
ಹೌದು ಮಾಜಿ ಪ್ರಧಾನಿ ದೇವೆಗೌಡರ್ ಹಿರಿಯ ಸೊಸೆ ಹಾಗೂ ಮಾಜಿ...
ಜನಪ್ರಿಯ ಸುದ್ದಿ
ಕೇಳದೆ ರಜೆ ಹಾಕಿದ ಲಾರಿ ಚಾಲಕನಿಗೆ ಸಿಕ್ಕ ಉಡುಗೊರೆ ಏನು ಗೊತ್ತಾ?!
ಮಾಲೀಕರ ಅನುಮತಿ ಪಡೆಯದೇ ರಜೆ ಹಾಕಿದ್ದಕ್ಕೆ ಲಾರಿ ಮಾಲೀಕ ಮತ್ತು ಆತನ ಸ್ನೇಹಿತರು ಬಡ ಲಾರಿ ಚಾಲಕನಿಗೆ ಹಿಗ್ಗಾಮುಗ್ಗ ಥಳಿಸಿರುವ ಘಟನೆ ಮಂಡ್ಯದಲ್ಲಿ ನಡೆದಿದೆ.ಮಂಡ್ಯ ನಗರದ ಕಲ್ಲಹಳ್ಳಿಯಲ್ಲಿರುವ ಎಪಿಎಂಸಿ ಬೆಲ್ಲದ ಮಾರುಕಟ್ಟೆಯಲ್ಲಿ ಘಟನೆ...